Switch to ENGLISH

Rayara-Brindavana-Image

ತುಪ್ಪದ ದೀಪದ ಸೇವಾ ವಿವರ

'ಶ್ರೀ ಗುರುರಾಯರ' ಪ್ರೇರಣಾನುಸಾರ ಭಕ್ತಾದಿಗಳು ಕಾಮಧೇನು ಕ್ಷೇತ್ರದಲ್ಲಿ ತಮ್ಮ ಮನೋಭಿಷ್ಟಗಳನ್ನು ತುಪ್ಪದ ದೀಪದ ಆರತಿ ಮಾಡುವುದರ ಮೂಲಕ 'ಶ್ರೀ ಗುರುರಾಯರ' ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.
ಎಲ್ಲಾ ಸೇವೆಗಳಲ್ಲಿ ತುಪ್ಪದ ದೀಪ ಸೇವೆಯು ಅತಿ ಪ್ರಾಮುಖ್ಯತೆ ಹೊಂದಿದ್ದು, 'ಶ್ರೀ ಗುರುರಾಯರು' ಕ್ಷೀಪ್ರವಾಗಿ ಕರುಣಿಸುವ ಸೇವೆ ಇದಾಗಿದೆ.
ದೀಪದ ವಿವರ: 3, 5, 9, 16, 21, 33, 54, 108, 1008 ಬತ್ತಿಯ ದೀಪಗಳು.

ಸೇವೆಯನ್ನು ಬುಕ್ ಮಾಡಿ

ಪಾದ ಪೂಜೆRs. 250/-
ಕನಕಾಭಿಷೇಕRs. 500/-
ತುಳಸಿ ಅರ್ಚನೆ ಸಹಿತ ಅಷ್ಟೋತ್ತರRs. 350/-
ತುಲಾಭಾರRs. 500/-
ಘೃತ ದೀಪ - ಶ್ರೀ ರಾಯರ ಬೃಂದಾವನRs. 1000/-
ತೈಲ ದೀಪ - ಶ್ರೀ ರಾಯರ ಬೃಂದಾವನRs. 800/-
ಹಸ್ತೋದಕ ಸೇವೆRs. 1500/-
ರಜತ ಕವಚ ಸೇವೆRs. 2000/-
ಹೂವಿನ ಅಲಂಕಾರ ಸೇವೆRs. 3500/-
ಪ್ರಾಂಗಣ ಸ್ವಚ್ಛತೆ ಸೇವೆ (ಒಂದು ದಿನಕ್ಕೆ)Rs. 1500/-
ರಥೋತ್ಸವ ಸೇವೆRs. 1500/-
ತೊಟ್ಟಿಲು ಸೇವೆRs. 750/-
ವಸ್ತ್ರ ಸೇವೆ - ಪುಸ್ತಕ ಬೃಂದಾವನRs. 15000/-
ವಸ್ತ್ರ ಸೇವೆ - ಸಾಲಿಗ್ರಾಮ ಬೃಂದಾವನRs. 7500/-
ಬೃಂದಾವನ ಸೇವೆRs. 5400/-
ಏಕಾಂತ ಸೇವೆRs. 9000/-
ಕ್ಷೀರಾಭಿಷೇಕ - ಶ್ರೀ ವಲ್ಲಿ ಕಲ್ಪವಲ್ಲಿ ಅಮ್ಮನವರಿಗೆ ಮಡಿಲಕ್ಕಿ ಸಹಿತ 2 ಸೀರೆಗಳು ಸೇವೆRs. 5000/-
ಬಾಗಿನ ಸೇವೆ 2 ಸೀರೆ ಸಹಿತRs. 1500/-
ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಸೇವೆRs. 450/-
1008 ದೀಪೋತ್ಸವ ಸೇವೆRs. 6500/-
ಸರ್ವ ಸಮರ್ಪಣೆ ಸೇವೆRs. 60000/-